Search This Blog

Friday, March 24, 2006

Dilbert : Insurance

ಇಂದಿಗೆ ಹಳೆಯ ಎಲ್ಲ ಕಾರ್ಟೂನುಗಳೂ ಮುಗಿದವು. ಇನ್ನು ಮುಂದೆ ಹೊಸ ಹೊಸ ಕಾರ್ಟೂನುಗಳನ್ನು ಎದುರು ನೋಡಿ :)

5 comments:

ಅರುಣ ಪ್ರಕಾಶ said...

ನನಗೆ ಈ ಕಾರ್ಟೂನ್ ಅರ್ಥ ಆಗಲಿಲ್ಲ. ಯಾರೋ ಪಾಲಿಸಿ ತೊಗೊಂಡ್ರೆ ಟಾಮಿಶಿವ ಯಾಕೆ ಸಿಡಿಲು ಹೊಡೆದು ಸಾಯಬೇಕು?

bhadra said...

aShTellA serious OdbEDappa aruN. sumne tamAShege - dialogue cennAgide suS

Susheel Sandeep said...

ಇಲ್ಲ ಇಲ್ಲ...ಅದು ತಮಾಷೆಗಲ್ಲ...ದೇವರ ಆಯ್ಕೆಯ್ ಬಗ್ಗೆ ಟಾಮಿಶಿವನ ಹತ್ತಿರ ಅಷ್ಟೆಲ್ಲ ಆದ್ಮೇಲೂ ಆತ ಪಾಲಿಸಿ ತಗಂಡ್ರೆ ಮೋಸ ಮಾಡಿದ್ದಕ್ಕೆ ನಿಜವಾಗಿ ಸಿಡಿಲು ಬಡಿದು ಟಾಮಿ ಸಾಯ್ಬೇಕು! ಹಾಗಾಗದೇ ಇದ್ರೆ ಅವನು ಆಯ್ದುಕೊಂಡ ದೇವರು ತಪ್ಪ್ಪು ಬೇರೆ ದೇವರನ್ನ ನೋಡ್ಕೋಬೇಕು ಅಂತ!

ರಾಮಪ್ರಿಯ said...

naMgU artha Agalilla aMta kAmeMTisONa aMta baMdre.. ninna explanation nODi.. innU kanpeeesan jAsti aaitu.. :O

Susheel Sandeep said...

point #1:
ಆತ : ದೇವರ ಕೃತ್ಯ ವಿಮೆಯ ಲಿಸ್ಟಿನಲ್ಲ್ ಬರುತ್ಯೆ?
ಟಾಮಿ : ಅದು ನೀವು ಆಯ್ದುಕೊಂಡ ದೇವರ ಮೇಲೆ ಅವಲಂಬಿತ
point#2:
ಆತ : ನಾನು ಆಯ್ದುಕೊಂಡ ದೇವರು ಸರಿಯೋ ತಪ್ಪೋ ನಿರ್ಧರಿಸುವುದು ಹೇಗೆ?
ಟಾಮಿ : ನನ್ನ ಬಳಿ ವಿಮೆ ತೆಗೆದುಕೊಂಡ ಮೇಲೆ ನಾ ಸಿಡಿಲುಬಡಿದು ಸಾಯದಿದ್ದರೆ (ಆಯ್ದುಕೊಂಡ ದೇವರ ಕೃಪೆಯಿಂದ) ಬೇರೆ ದೇವರನ್ನು ಪ್ರಯತ್ನಿಸುವುದು!

ಈಗಲೂ ಅರ್ಥವಾಗದಿದ್ದಲ್ಲಿ ಈ ಸ್ಟ್ರಿಪ್ ತೆಗೆದುಹಾಕಿಬಿಡುತ್ತೇನೆ :)